* ಶಂಕರ ಬೈಚಬಾಳ
* ಹಿರಿಯ ಪಶುವೈದ್ಯ ಪರೀಕ್ಷಕರು
* ಜನನ ೨೨-೭-೧೯೬೬,
ಮಸಬಿನಾಳ, ವಿಜಯಪುರ ಜಿಲ್ಲೆ
* ಹವ್ಯಾಸ-ಬರವಣಿಗೆ,ನಟನೆ,ಜನಪದ
ಹಾಡುವುದು, ಉಪನ್ಯಾಸ ಮುಂತಾದ.
* ಕೃತಿಗಳು- "ಶಿವಾನಂದ ಶಿವಯೋಗಿಗಳು" "ವಚನ ಮಾಂಲ್ಯ" ಅದೇನ ಕಾಗದಂತಲ್ಲಿ" "ರೂಪಿಲ್ಲದವರ ರೂಪಿಸಿ" "ಜಾನಪದ ಚಿಂತನ " "ಬುದ್ದ ಸಿಕ್ಕಿದ್ದ" "ಸಿಂಹಾಸನ ಮಾಮಲೇದಾರ"
"ನಿರ್ನೆರ" "ತರ್ದವಾಡಿ ಜಾನಪದ" "ಪಡಗಾನೂರ ಶಂಕರಗೌಡ" "ಬಸರಿಗಿಡದ ವೀರಪ್ಪ " "ಮಸಬಿನಾಳದ ಪಶುವಾದಿಗಳು" "ಕೆಂಪು ಹುಡಗಿ ಕಪ್ಪು ಕಾಲ್ಮರಿ" "ಹಲಸಂಗಿ ಬಾಗದ ಲಾವಣಿಕಾರರು " "ಒಡ್ದ ಹೇಳು ಹೌದೌದಂತಿನಿ" "ಹೊನ್ನ ಉಟ್ಟಿಗೆ"
"ರಾಜಗುರು" "ಸೈತಾನ" " ಮುಜಾಹಿದ್ದಿನ್" "ಹಂತಿ" " ಮಸಬಿನಾಳ ದ ಸಾಂಸ್ಕೃತಿಕ ಅಧ್ಯಯನ " "ನಿರ್ನೆರ" "ಆನು-ತಾನು" "ಬಿ.ಎಸ್. ಪಾಟೀಲ (ಸಾಸನೂರ) " "ತೋಂಟದ ಸಿದ್ಧಲಿಂಗ ಶ್ರೀಗಳು " "ಗುರುಸಿದ್ದಪ್ಪ ಶರಣರು" ಮು
* "ಮೌನ ಕ್ರಾಂತಿ" ದಾರಾವಾಯಿ ಸಹ ನಿದರ್ಶನ, ಸಾಕ್ಷಿಚಿತ್ರಗಳ ನಿರ್ಮಾಣದಲ್ಲಿ
ಸಹಕಾರ ಮು
* ತಮಿಳುನಾಡಿನ ಭಾರತೀಯಾರ,ಆಂದ್ರಪ್ರದೇಶದ ಕುಂಪಂ,ಕರ್ನಾಟಕದ ಹಲವು ವಿ .ವಿ .ಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಉಪನ್ಯಾಸ, ಹೀಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನೂರಾರು ಉಪನ್ಯಾಸ ನೀಡಿದ್ದಾಗಿದೆ.
* ಪದಾಧಿಕಾರಿ- ಸಾಹಿತ್ಯ ಪರಿಷತ್ತು, ಲೇಖಕರ ವೇದಿಕೆ,ಪುಸ್ತಕ ಪರಿಷತ್ತು, ಪುಸ್ತಕ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಸಂಘ,ಹಲವು ಪ್ರತಿಷ್ಠಾನ,
ಬಸವ ಸಮಿತಿ ಅಧ್ಯಕ್ಷ ,ಸದಸ್ಯರಾಗಿ ಸೇವೆ ನಿರಂತರ.
* ಪ್ರಶಸ್ತಿ- ಗೊರೂರು ರಾಮಸ್ವಾಮಿ ಅಯ್ಯಂಗಾರಕನ್ನಡ,ಕ್ರಮಣ ಕಥಾ ಸಾಹಿತ್ಯ,ಮುಂಬಯಿ ಕನ್ನಡ ಕಥಾ ಪ್ರಶಸ್ತಿ, ಕುವೆಂಪು ಶ್ರೀ,ರಾಜಗುರು ಪ್ರತಿಷ್ಠಾನ, ಯುವ ಲೇಖಕರು ಪ್ರಶಸ್ತಿ,
ದೆಹಲಿ ಕನ್ನಡ ಸಂಘ,ರಾಮನೊಹರ ಲೋಹಿಯಾ,ವಿಜಯವಾಣಿ ಕಥಾ ಸ್ಪರ್ಧೆ,ಪುಣೆಯ ಅಮೂಲ್ಯ ಕಥಾ ಪ್ರಶಸ್ತಿ, ಮುಂತಾದವು.
* ವಿಳಾಸ-ಶಂಕರ ಬೈಚಬಾಳ
"ವಚನ"
ರಾಜಾಜಿ ನಗರ,ವಿಜಯಪುರ-೫೮೬೧೦೯
ಪೊ-೯೪೪೮೭೫೧೯೮೦
ಮಿಂಚಂಚೆ-shankarb66@gmail.com
No comments:
Post a Comment